ಶನಿವಾರ, ಆಗಸ್ಟ್ 8, 2026

ದಶಕ

ಕನವರಿಕೆ

ಓಹೋ ಹೇಗಿದ್ದೆ ಅಲ್ಲಿ ಬೆಳದಿಂಗಳ ಬೆಳಕಿನಲ್ಲಿ
ಕುಹೂ ಕುಹೂ ಕೋಗಿಲೆಯ ಮಧುರ ದನಿಯಲ್ಲಿ
ಬಹು ಜನ ಹೊಗಳುವ ಚಿನ್ನದ ನಾಡಿನಲ್ಲಿ
ಹಲವು ಮುಖಗಳ ನಗುವಿನ ಸಿಹಿ ಸ್ವಪ್ನದಲ್ಲಿ

ಮುತ್ತುದುರುತ್ತಿದ್ದವು ಪ್ರತಿ ಮಾತುಗಳಲಿ ಅಲ್ಲಿ
ಕಿತ್ತು ತಿನ್ನುವ ಬಡತನವು ಹೃದಯಗಳಿಗೆ ಇಲ್ಲಿ
ನೋವಿರದ ಸಾವಿರದ ಸಾವಿರದ ಬದುಕಲ್ಲಿ
ಹಸಿವಿನ ಕಣ್ಣೀರಿನ ಬಹು ನಂಜಿನ ಜನರಿಲ್ಲಿ

ಅದುವೇ ಚೆನ್ನಾಗಿತ್ತು ಹೆದರದೆ ಬಾಳುವ ಕಸರತ್ತು
ವಾಸ್ತವ ಏಕೋ ಒಳ್ಳೆಯದಿಲ್ಲ, ಬದುಕುವ ಮಸಲತ್ತು
ಹನಿ ಬಿಂದು 
09.08.2026

ಗಝಲ್

ಗಝಲ್ 

ಏನೂ ಅರ್ಥವಾಗುತ್ತಿರಲಿಲ್ಲ, ಬಳಿ ಇದ್ದವರಲ್ಲಿ ಕೇಳಿದೆ
ಭಾಷೆ ಗೊತ್ತಿರಲಿಲ್ಲ, ಅಮ್ಮ , ಅಜ್ಜಿ ಅಪ್ಪನಲ್ಲಿ ಕೇಳಿದೆ

ಹುಟ್ಟುತ್ತಲೇ ಕಲಿಯಲು ಆರಂಭಿಸಿದೆ, ಇನ್ನೂ ಮುಗಿದಿಲ್ಲ
ನಡೆಯಲು ಗೊತ್ತಿರಲಿಲ್ಲ, ಮನಸ್ಸಿನಲ್ಲಿ ಕೇಳಿದೆ

ಎದ್ದು ಬಿದ್ದು ಬದುಕ ನಾವೆಯನು ಎಳೆಯುವುದ ಕಲಿತೆ
ಜಗದ ಬದುಕಿನ ಪ್ರಶ್ನೆಗಳ ಮೇಲೆ ಪ್ರಶ್ನೆಗಳು, ಹಿರಿಯರಲ್ಲಿ ಕೇಳಿದೆ. 

ತಾಳ್ಮೆಯಿಲ್ಲದ ದಿನಗಳು ಕೆಲಸಗಳ ಒತ್ತಡಗಳು, ನೆಮ್ಮದಿಯೇ ಇಲ್ಲ 
ಓದು ಬರಹ ಗೊತ್ತಿರಲಿಲ್ಲ, ಕಲಿಯೋಣವೆಂದು ಗುರುಗಳಲ್ಲಿ ಕೇಳಿದೆ

ಅವರಿವರು ಬಾಳ ಪಾಠ ಕಲಿಸಿಯೇ ಕಲಿಸಿದರು ಜನರು ನಿತ್ಯ
ನೋವಾದಾಗ ಕುಗ್ಗುತ್ತಾ ಹನಿ ಹನಿಯಾಗಿ ತಿಳುವಳಿಕೆಯ ದೇವರಲ್ಲಿ ಕೇಳಿದೆ.. 
@ಹನಿಬಿಂದು@
08.08.2026

ಮೋನೆ

ಮೋನೆ

ಮೋನೆ ಅತ್ ಅವು 
ಬೊಕ್ಕ ದಾದ!
ಅವು ಮುಸುಂಟು 
ಅವು ದಾಯೆ
ದಾಯೆ ಪಂಡ 
ಐಟ್ಟಿಜ್ಜಿ ಚೂರ್ಲಾ
ತೆಲಿಕೆದ ಪೂ..
@ಹನಿಬಿಂದು@
07.06.2026

ಅಹಂಕಾರ

ಸ್ವಾಭಿಮಾನವಲ್ಲ, ಅಹಂಕಾರ ಎಂದಿಗೂ
ಇದು ಇಂದಿನ ಬಾಳಿನ ಗುರಿಯು ಎಂದಿಗೂ
ತನ್ನ ಬದುಕು ತನಗೆ ಮಾತ್ರ ಬೇರೆ ಯಾರಿಗಿಲ್ಲ
ತಾಯಿ ತಂದೆ ಬಂಧು ಬಳಗ ಗೊತ್ತೇ ಇಲ್ಲಿ ಇಲ್ಲ//

ತಂದೆ ತಾಯಿ ಸತ್ತರೇನು ಕೆಲಸ ನಮಗೆ ಬೇಕು
ಓದು ಬರಹ ಕಲಿಸಿದವರು ಈಗ ಯಾಕೆ ಬೇಕು
ಗಂಡು ಹೆಣ್ಣು ಸಿಕ್ಕಿದಾಗ ನಮಗೆ ನಾವೇ ಹಿರಿಯರು
ಹೊಸದಾದ ಬದುಕು ಮಾಡೇ ಓಡಿ ಹೋಗಿ ಬಿಡುವರು//

ತಾನು ತನ್ನ ಜನರು ಎನುವ ಭಾವವಿಲ್ಲಿ ಮರೆವರು
ಹಣವೇ ಮುಖ್ಯ ಗುಣವು ಅಲ್ಲ ಎನುವುದನ್ನು ಮೆರೆವರು
ತಂದೆ ತಾಯಿಯ ಬದುಕು ಕೊನೆಗೆ ಯಾರು ಇಲ್ಲದಂತಿದೆ
ಹಿರಿಯ ಜೀವನ ನನಗೆ ನೀನು ನಿನಗೆ ನಾನು ಬದುಕಿದೆ//

ಕೆಲಸದಲ್ಲಿ ಬದುಕಿನಲ್ಲಿ ಮಕ್ಕಳೆಲ್ಲ ಮರೆತರು
ಯಾರೋ ಕೆಲಸದವರ ತಂದು ಮನೆಯಲಲ್ಲಿ ಇಟ್ಟರು
ಏನು ಏನು ಬೇಡ ಎನ್ನುವುದನ್ನು ತಿಳಿಯರು
ಬೇರು ಮರೆತು ಹಣದ ಮೇಲೆ ಬದುಕು ಕಟ್ಟಿ ನಿಂತರು//

ಪ್ರೇಮ ಕರುಣೆ ದಯೆ ದಾಕ್ಷಿಣ್ಯ ಎಲ್ಲ ಅವರು ಮರೆತರು
ಕೊಡು ಕೊಳ್ಳುವ ಸಹಾಯ ಹಸ್ತ ದೂರ ಎಸೆದು ಬಿಟ್ಟರು
ಹಣವ ಮಾಡಿ ಬಾರು ಪಬ್ಬು ಎನ್ನುವುದನ್ನು ಕಲಿತರು
ಬೋರು ಅನಿಸಿದಾಗಲೆಲ್ಲ ಕುಡಿವ ಚಟವ ಹಿಡಿದರು//

ಕುಡಿತ ಕುಣಿತ ದೇಹದಲ್ಲಿ ನೋವ ತಂದುಕೊಟ್ಟಿತು
ಸಣ್ಣ ವಯಸ್ಸಿನಲ್ಲೇ ದೇಹ ಕೊಯಿಸಿ ಬೆಂದು ಹೋದರು
ವಿಷದ ಆಹಾರವನ್ನು ದುಡ್ಡು ಕೊಟ್ಟು ತಿಂದು ಬಿಟ್ಟರು
ಬೇರೆ ಏನೂ ಸಿಗದು ಅಲ್ಲಿ ನೀರಿರದ ಊರು ಎಂದರು//

ಮೂಲ ಬೇರು ತಾಯಿ ಊರು ಮರೆತು ದೂರ ಸಾಗಿದೆ
ಸಂಸ್ಕಾರ ಸಂಸ್ಕೃತಿ ಎಂಬ ಪದವೆಲ್ಲ ಮರೆತು ಹೋಗಿದೆ
ತಾನು ತನ್ನದೆನುತ ಸರ್ವ ಭಾವವೆಲ್ಲ ಬಿಸುಟು ಆಗಿದೆ
ಇನ್ನು ಇತ್ತ ನೋಡಿ ಬದುಕೋ ಆಸೆ ದೂರವಾಗಿದೆ//

ಒಂಟಿತನವು ಕಾಡಿ ಹಿರಿಯ ಜೀವಗಳ ಬೆಲೆ ತಿಳಿದಿದೆ
ಆದರೇನು ಕಾಲವೀಗ ಕಳೆದು ಹೋಗಿ ಬಹಳ ಹೊತ್ತಾಗಿದೆ
ಹಳೆಯ ಬದುಕು ಪ್ರೀತಿ ಗಮನ ಎಲ್ಲಾ ಕಳೆದು ಹೋಗಿದೆ
ಬಂದೆಯಾ ಬಾ ಏನು ಕೊಡಲಿ ಎನುವ ಹೃದಯ ಇಲ್ಲವಾಗಿದೆ//
@ಹನಿಬಿಂದು@
08.08.2026


ಜೈ ತುಳುವಪ್ಪೆ

ತುಲು ಬೆಲಗಡ್ 

ಜೈ ತುಲುನಾಡ್ ಏಪಲಾ ಜೈ ತುಲುವಪ್ಪೆ
ಜೋಕುಲು ಮಾನವ ಬಾಸೆ ಒರಿಯಡಪ್ಪೆ//

ಮಾನಾದಿಗೆ ತಿಕ್ಯರೆ ಮದಪ್ಪಂದೆ ಪಾತೆರೊಡು
ಸಾನದಿಗೆ ಬೆಲಗ್‌ದ್ ಬಗ್ ತ್ತಿಡ್ ಅಡ್ಡ ಬೂರೊಡು
ಉರೂರುಗು ತುಲು ಬಾಸೆದ ಪದೊಕ್ಕುಲು ಬಲಿಪ್ಪೊಡು
ಪರ ಊರುಡ್ದು ಬತ್ತಿನಕುಲು ನಮ್ಮ ಬಾಸೆ ಗಲಸೊಡು//

ಇರಿಯಕ್ಲೆ ಆಟಿದ ತಿನಸ್ ತಿನೊಡು 
ನಮ್ಮ ಜೋಕ್ಲೆಗ್ಲಾ  ಐತ ರುಚಿ ತೆರಿಯೊಡು
ಅಪ್ಪೆ ಬೇರ್ ನಮಕ್ ಒರಿಯೊಡು
ಊರು ಬಾಸೆ ಕಟ್ಟುಲು ಬೆಲಗೊಡು//

ಮೋನೆ ತೂನಗ ತೆಲಿಕೆ ಉರ್ಕಡ್
ಒಟ್ಟು ಸೇರ್ನಗ ಬಾಸೆ ಒಂಜಾವಡ್
ಬೇಲೆ ಬೆನ್ನಗ ಕೈಕುಲು ಜೋಡ್ಯಡ್ 
ಅಪ್ಪೆ ಪುದರ್ ಬನ್ನಗ   ಉಸುಲು ಒಂಜಾವಡ್//
@ಹನಿಬಿಂದು@
08.08.2026

ಶುಕ್ರವಾರ, ಆಗಸ್ಟ್ 7, 2026

ಮೋನೆ

ಮೋನೆ

ಮೋನೆ ಅತ್ ಅವು 
ಬೊಕ್ಕ ದಾದ!
ಅವು ಮುಸುಂಟು 
ಅವು ದಾಯೆ
ದಾಯೆ ಪಂಡ 
ಐಟ್ಟಿಜ್ಜಿ ಚೂರ್ಲಾ
ತೆಲಿಕೆದ ಪೂ..
@ಹನಿಬಿಂದು@
07.06.2026

ದಾಯೆ

ಜೋಕುಲ್ನ ಪದ

ಪನ್ಲೆ ಅಮ್ಮ....

ಅಮ್ಮ ಅಮ್ಮ ಪಗೆಲ್‌ಡ್ ಬತ್ತಿನ ಸೂರ್ಯ ದೇವೆರ್  ರಾತ್ರೆಡ್  ಓಡೆ ಪೋಯೆರ್?
ರಾತ್ರೆಡ್ ಮೊರಣಿ ಇಡಿಯಿತ್ತಿನ ಚಂದ್ರ ದೇವೆರ್ ಇನಿ ದಾಯೆ ಅರ್ದ ಆಯೆರ್? 

ಅಮ್ಮ ಅಮ್ಮ ಪನ್ಲೆಂಕ್ಕ್ ಇತ್ತೆನೆ ಇರೆಕ್ಕುಲು ದಾಯೆ ಪಚ್ಚೆ? 
ಪಕ್ಕಿದ ಲೆಕ್ಕ ರೆಂಕೆಲ ಇಜ್ಜಿ ಪಾರುಜಿ ದಾಯೆ ನಮ್ಮ ಪುಚ್ಚೆ? 

ಅಮ್ಮ ಅಮ್ಮ ಬೇಗ ಪನ್ಲೆ ನಾಯಿಗ್ ದಾಯೆ ಬೀಲ?
ದೊಡ್ಡ ಕೋಡೆ ಪನೊಂದು ಇತ್ತೆರ್ ಆಯಗ್ಲಾ ಬರ್ಪುಂಡು ಕಾಲ... 

ಅಮ್ಮ ಅಮ್ಮ ರಾಪಿನ ಪಕ್ಕಿ ತಿರ್ತ್ ಬೂರುಜಿ ಎಂಚ?
ದೇವೆರ್ ಮಿತ್ತ್ ಉಲ್ಲೆರ್‌ಗೆತ್ತ ರಾನಗ  ತೋಜ್ಜೆರ್  ಇಂಚ? 

ಅಮ್ಮ ಅಮ್ಮ ಎಂಕ್ ಗೊತ್ತಿಜ್ಜಿ ಕಾಯಿ ಕಜಿಪು ನಮ ದಾಯೆ ತಿನೊಡು?
ಮಾತ ಎನ್ನ ಪ್ರಶ್ನೆಗ್ ಈರ್ ಜಲ್ದಿಡ್ ಉತ್ತರ ಕೊರೊಡು..
@ಹನಿಬಿಂದು@ 
07.08.2026