ತುಳುನಾಡು
ಕೋಟಿ ಚೆನ್ನಯರು ಅವತರಿಸಿದ ತುಳುನಾಡು
ಅಗೊಳಿ ಮಂಜಣ್ಣನ ಸಾಹಸದ ನೆಲೆವೀಡು
ಪರಶುರಾಮರ ಕೊಡಲಿ ಗುರುತನ್ನು ನೋಡು
ವೀರ ಶೂರರ ಧೀರರ ನೆನೆದು ಕೊಂಡಾಡು..
2. ರಕ್ಷಣೆ
ಮರಗಳ ಉರುಳಿಸಿ ಹೆದ್ದಾರಿಯ ನಿರ್ಮಾಣ
ಹಾಕಬೇಕಿದೆ ಗಿಡ ಮರಗಳ ಕಡಿತಕ್ಕೆ ಕಡಿವಾಣ
ಮೂಗಿಗೆ ಅಡ್ಡವಾಗಿ ಮಾಸ್ಕ್ ಹಾಕುವವರು ನಾವೇ
ಪರಿಸರ ನಾಶವಾದರೆ ಮಣ್ಣು ತಿನ್ನುವವರು ನಾವು ನೀವೇ
@ಹನಿಬಿಂದು@
01.03.2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ