ಶುಕ್ರವಾರ, ಮಾರ್ಚ್ 10, 2023

ಚುಟುಕು

ತುಳುನಾಡು
ಕೋಟಿ ಚೆನ್ನಯರು ಅವತರಿಸಿದ ತುಳುನಾಡು
ಅಗೊಳಿ ಮಂಜಣ್ಣನ ಸಾಹಸದ ನೆಲೆವೀಡು
ಪರಶುರಾಮರ  ಕೊಡಲಿ ಗುರುತನ್ನು ನೋಡು
ವೀರ ಶೂರರ ಧೀರರ ನೆನೆದು ಕೊಂಡಾಡು..

2. ರಕ್ಷಣೆ
ಮರಗಳ ಉರುಳಿಸಿ ಹೆದ್ದಾರಿಯ ನಿರ್ಮಾಣ
ಹಾಕಬೇಕಿದೆ ಗಿಡ ಮರಗಳ ಕಡಿತಕ್ಕೆ ಕಡಿವಾಣ
ಮೂಗಿಗೆ ಅಡ್ಡವಾಗಿ ಮಾಸ್ಕ್ ಹಾಕುವವರು ನಾವೇ
ಪರಿಸರ ನಾಶವಾದರೆ ಮಣ್ಣು ತಿನ್ನುವವರು ನಾವು ನೀವೇ
@ಹನಿಬಿಂದು@
01.03.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ