ದಶಕ -100
ಸಂಕ್ರಾಂತಿ ಬಂದಿಹುದು ರವಿಯಿಂದ ಬುಮಿಗೆ
ಸಂಕ್ರಾಂತಿ ಬರಬೇಕಾಗಿಹುದು ನಮ್ಮ ಭಾವಕ್ಕೆ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ
ಆಲೋಚನೆ ಸಾಗಲಿ ಧರೆಯ ಉಳಿಸುವೆಡೆಗೆ
ಪ್ಲಾಸ್ಟಿಕ್ ಕಡಿಮೆಯಗಿ ಧರೆಯ ಮಡಿಲೊಳಗೆ
ಜನಸಂಖ್ಯೆ ಕುಗ್ಗಲಿ ಭಾರತಿಯ ಬಸಿರೊಳಗೆ
ಶುದ್ಧ ನೀರು ಆಹಾರ ಗಾಳಿ ನುಗ್ಗಲಿ ನಮ್ಮೊಳಗೆ
ಧನಾತ್ಮಕ ಯೋಚನೆಗಳು ಬರುತಿಲಿ ಹೊರಗೆ!
ನಮ್ಮ ನೋಡಿ ನೋಡಿ ಕಲಿವ ಮಕ್ಕಳವರು..
ಗುರು ಹೇಳಿ ಕೊಡುವುದ ಪರರಿಗೆ ಬಿತ್ತುವರು..
@ಹನಿಬಿಂದು@
14.01.2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ