ಧನ್ಯವಾದಗಳ ಧರೆಗಿಳಿಸಿವೆ
ವಾಹಿನಿ ಕಲಾ ಸಂಘದ ಕವಿಗಳ
ಕವಿಗಳೆ ನಡೆಸುವ ಕ್ಷಿಪ್ರ ಕವಿಗೋಷ್ಟಿಯು
ಸರಳ ಸುಂದರವಾಗಿ ಇಂದು
ಮೂಡಿಬಂದಿಹುದು ಮಹೇಶಣ್ಣನ ಸಾರಥ್ಯದಿ..
ಅಪ್ಪಯ್ಯನವರ ಸಹಕಾರದಿ
ಮಧುರಕಾನನರ ಮಾರ್ಗದರ್ಶನದಿ
ಶ್ರೀದೇವಿ ಅಕ್ಕನ ಮಧುರ ಗಾನದಲಿ
ಕವಿಗಳ ಕವನದ ಸರಮಾಲೆಯಲಿ
ಹಿರಿಯುರ ಆಶಯ ಮಾತುಗಳೊಂದಿಗೆ
ಕವಿಗಳೆ ಆದ ಅಧ್ಯಕ್ಷರ ವಿಮರ್ಶೆ
ಕವಿಮನಗಳ ಕೂಡುವಿಕೆಯದು ಅಂದ
ಸರ್ವರ ಕವನದ ಸಾಲುಗಳಂದ
ಗುಂಪಲಿ ಸರ್ವರ ಜೊತೆ ಸುಖದಾನಂದ
ಸರ್ವರಿಗೂ ಧನ್ಯವಾದದ ಸರಮಾಲೆ
ಇಳಿದಿದೆ ಧರೆಗೆ ಅಕ್ಷರಮಾಲೆ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ