By Arjun shenoy
ಮಾನವ ಪ್ರಗತಿಯ ಬೆನ್ನೇರಿ ಪ್ರಕೃತಿಯನ್ನು ಕೊಂದು ಕೊನೆಗೆ ತಾನೇ ನಾಶ ಆಗುವ ಸಂಧರ್ಭದಲ್ಲಿ ಓದಬೇಕಾದ ಕವನ ಇದು.ಏಕೆಂದರೆ ಪ್ರಕೃತಿ ಹಾಗೂ ಜಲಮೂಲ ಇದ್ದರೆ ಮಾತ್ರ ನಾನು ಎನ್ನುವ ಕಡು ಸತ್ಯವನ್ನು ಹಸಿ ಆಗಿ ವಿವರಿಸಿದ್ದೀರಿ. ಅನಿವಾರ್ಯಗಳ ಪಟ್ಟಿಯಲ್ಲಿ ಕಾರು ಬಾರುಗಳನ್ನು ಮಾನವ ಸೇರಿಸಿ ಕುಣಿಯುವ ಈ ಕಾಲದಲ್ಲಿ ಪ್ರಕೃತಿಯ ಮಹತ್ವದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ👌🏻ಕೊನೆಯಲ್ಲಿ ಕೆಡುಕಿನ ಅರಿವಾಗಿ ತನಗಿಂತ ಇತರ ಪ್ರಾಣಿ ಪಕ್ಷಿಗಳು ಮೇಲು ಎನ್ನುವ ಜಿಗುಪ್ಸೆ ಮಾನವನನ್ನು ಕಾಡುವಾಗ ಬರುವ ತಪ್ಪಿತಸ್ಥ ಮನೋಭಾವದ ಮೇಲು ನೋಟ ಇದೆ👌🏻ಪ್ರಾಸದ ಬಳಕೆ ಉತ್ತಮವಾಗಿದೆ👍🏻
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ