[4/28, 11:55 AM] +91 89708 29485: ಪ್ರೇಮ್ ರವರ ನೀರ ಋಣ
ದನರಿಗೂ.....ಇದು ಜನರಿಗೂ ಆಗಬೇಕಿತ್ತೇನೋ..... ತುಂಬಾ ಚಿಕ್ಕ ಕತೆಯಾದರೂ ಚೊಕ್ಕವಾಗಿರಲು ಒಳಿತು 🙏🏼🙏🏼🙏🏼💐💐💐
[4/28, 2:26 PM] +91 94838 00460: ಪ್ರೇಮ್ ಸರ್ ನೀರ ಋಣ ವಾವ್ 👌👌👌👌
ಸಾಲುಮರದ ತಿಮ್ಮಕ್ಕನ ಸೇವೆಯ ವರ್ಣಿಸಲು ಅಸಧಳ, ಅತ್ಯದ್ಬುತ
ಮಕ್ಕಳ್ಳಿಲ್ಲದೇ ಮರಗಳನೇ ಮಕ್ಕಳೆ೦ದು ನೀರುಣಿಸಿ ಪೋಷಿಸಿದ ತಾಯ ಕರಗಳಿಗೆ ಧನ್ಯ.
ಒಬ್ಬ ದಲಿತ ಮಹಿಳೆ .ಕಾಯಕ ಅವಿಸ್ಮರಣೀಯ
ರಾಜ್ಯ ರಾಷ್ಟ್ರದೆಲ್ಲೆಡೆ ಮಿ೦ಚ೦ತೆ ಮಿನುಗು .
ಪ್ರತಿಫಲ ನಿರೀಕ್ಷಿಸದೆ ನಿಸ್ವಾರ್ಥ ಸೇವೆ ಗೈದ ಮಹಿಳೆ
ಎಲ್ಲರಿಗೂ ಆದರ್ಶಪ್ರಾಯಳಾದ
ಇವರ ಹೆಜ್ಜೆಯಲಿ ಸಾಗೋಣ.👌👌👌👌🙏🏽🙏🏽🙏🏽🙏🏽
[4/29, 5:28 PM] +91 99640 28117: ಪ್ರೇಮ್ ಸರ್ ರವರ,
ನನ್ನ ಪರಿಕಲ್ಪನೆಯ ಮತದಾನ..
ಚೆಂದ ಇದೆ ಲೇಖನ..ಮತದಾನದ ಮಹತ್ವವನ್ನು ಸಾರಿದೆ..
👌👌👌👌👍👍👍👍
[4/30, 1:17 PM] +91 96632 59692: ಪ್ರೇಮ್ ಅವರ ತಲ್ಲಣ
ಚೆನ್ನಾಗಿದೆ ಪ್ರಸ್ತುತ ಚುನಾವಣೆ ದಿನಾನೆ ಮದುವೆ ನೂ ಇದ್ದಾಗ. ವರನ ಮನಸಲ್ಲಿ ಆಗುವ ತಲ್ಲಣವನ್ನು ತುಂಬಾ ನೈಜವಾಗಿ ಬರೆದಿದ್ದೀರಿ.🌼👌
ತಲ್ಲಣಿಸದಿರು ಮನವೇ... ಬರೋರು ವೋಟ್ ಹಾಕಿ ಬಂದೇ ಬರ್ತಾರೆ😊
[4/30, 1:19 PM] +91 91415 05789: ಪ್ರೇಮ ಅವರ.
ಮದುವೆ ಯ ತಲ್ಲಣ!
ಮದುವೆಗೂ ಮತನಾದಕೂ ಇತ್ತ ಆಹ್ವಾನದಲಿ ಮನದ ತಲ್ಲಣ..ದ ಕವನ.ಕ್ಕೆ ಧನ್ಯವಾದಗಳು🙏🏼💐..
ಇನ್ನೂಉತ್ತಮವಾದ ವಸ್ತು ವಿಷಯದ ಕವನವನ್ನು ಬರೆಯ ಬಹುದಿತ್ತೇನೋ ಅನಿಸಿತು... ನಿಮ್ಮ ಕವನಗಳು ಯಾವಾಗಲೂ ಚೆನ್ನಾಗಿ ರುತ್ತದೆ.
[4/30, 2:31 PM] +91 99459 15780: ಪ್ರೇಮ್ ಅವರ
ತಲ್ಲಣ
ವರಮಹಾಶಯನ ಆತಂಕ ಗಮನ ಸೆಳೆಯುತ್ತದೆ.🙂👌🏼👌🏼
ಪಾರ್ಟಿಗಳೆಲ್ಲವ ಬದಿಗಿಟ್ಟು
ಮದುವೆಯ ಪಾರ್ಟಿಗೆ ಬಂದ್ಬಿಟ್ಟು
ಹರಸಿರೊ
ಎನ್ನುತ ಕರೆದಿಹನು..
😇😇👍🏼👍🏼
*ಮತದಾನವು ಬರುವುದು*
*ಇನ್ನೈದು ವರುಷಕೆ*
*ಮದುವೆಯು ಒಮ್ಮೆಲೆ*
*ಈ ಬಾಳಿನುದ್ದಕ್ಕೆ..*.
ಈ ಎರಡೂ ವಿಷಯಗಳಿಗೂ ಗ್ಯಾರಂಟಿ ಇಲ್ಲ ಬಿಡಿ😃😃
[5/1, 2:02 PM] +91 94838 00460: ಪ್ರೇಮ್ ಸರ್_ದುಡಿಯುವ ಕೈಗಳು ಕವನ👌
ಕಷ್ಟದಿ ದುಡಿಮೆ ಇರಲು ಬಡತನ ಬರಲು ಸಾಧ್ಯವಿಲ್ಲ
ಇವರಿಗೆ ಇರಲಿ ದೇವರ ಕೃಪಾಶೀರ್ವಾದ
ದುಡಿಮೆಯೇ ದೇವರು
ದುಡಿತವೇ ವಿದ್ಯೆ
ಆಳಾಗಿ ದುಡಿದವನು ಅರಸನಾಗಬಲ್ಲ.
ಹಾಗಾಗಿ ಬದುಕಿಗಾಗಿ ಕಷ್ಟಪಟ್ಟು ದುಡಿದು ನೆಮ್ಮದಿಯಲಿ ಬದುಕ ನಡೆಸಬೇಕು👌👌👌👌🙏🏽
[5/2, 2:05 PM] +91 78295 22364: ನಮಸ್ತೇ ಪ್ರೇಮ್ ಸರ್ /ಮೇಡಂ❓
➖ ➖ ➖ ➖ ➖ ➖ ➖
⭐ ನಿಜ ಮೇಡಂ ನಿಮ್ಮ ಮಾತು ಶೌಚಾಲಯ ಎಲ್ಲರೂ ಕಟ್ಟಿಸಬೇಕು ಪರಿಸರವನ್ನು ಉಳಿಸಬೇಕು
⭐ನಮಗೆ ರೋಗಗಳ ಸಹವಾಸ ಬೇಡ
⭐ಬಯಲನ್ನು ಸ್ವಚ್ಚಂದವಾಗಿದ್ದರೆ ಊರೆಲ್ಲಾ ಸ್ವಚ್ಛವಾಗಿರುತ್ತದೆ
⭐ಮನೆಗೊಂದು ಶೌಚಾಲಯ ಕಟ್ಟಿಸಿ ಮನೆಯು ಆಲಯವಾಗುತ್ತದೆ ಅದ್ಬುತವಾಗಿದೆ ಸಾಲುಗಳು 👌 👌 👌 👌
ಒಟ್ಟಾರೆಯಾಗಿ ಕವನ ಚಂದವಿದೆ ⭐ ⭐ ⭐ ⭐
ನಿಮ್ಮವ ಪ್ರೇಮಾರ್ಜುನ
[5/3, 2:34 PM] +91 94838 00460: ಪ್ರೇಮ್ ಸರ್ ರವರ ಬದುಕ ಗೀತೆ👌👌👌👌
👉 ಬಾಳ ಬದುಕ ರಥದಲಿ ಸಿಗುವರನೇಕ ಜನರು👌
👉 ಆದರೂ ಒ೦ಟಿ ನಾನು
👉ಕಷ್ಟದಲಿರುವ ಈ ಬದುಕ ಸಾಗರವ ಈಜಿ ದಡ ಸೇರಲೇಬೇಕು
👉 ಶಿವನ ಪಾದ ಮಟ್ಟಲೇ ಬೇಕು.
👉 ನವಿರಾದ ಬದುಕ ಬ೦ಡಿಯ ನಡೆಸುವ ಬಗೆಯ ಸು೦ದರ ಬರಹದೊ೦ದಿಗೆ ತಿಳಿಸಿರುವಿರಾ👌👌👌👌🙏🏽🙏🏽🙏🏽🙏🏽🙏🏽🙏🏽
👉ಉತ್ತಮ ಬರಹ .👌👌👌👌👌🙏🏽🙏🏽🙏🏽
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ