ಶಾಯರಿಗಳು
ಮನ
1. ಮನವೇಕೆ ಇಂದು ಕಲುಷಿತವಾಗಿದೆ?
ಹೆಣ್ಣು ಮಕ್ಕಳ ಬಲಿಯಾಗಿದೆ!
ರಾಜಕೀಯದ ಕುತಂತ್ರವಿದು!
ಇಂಥ ಅಧಿಕಾರಶಾಹಿ ಕುತಂತ್ರಿಗಳ
ದಬ್ಬಿ ನೂಕಬಾರದೆ ಗುಂಡಿಗೆ?
2. ಹೃದಯ,ಈ ಮನ ,ಆ ಮನ
ಎಲ್ಲವೂ ಸ್ವಚ್ಛವಾಗಿರಿಸೋಣ
ನಮ್ಮ ಮಕ್ಕಳೂ ನಮ್ಮನ್ನೇ ನೋಡಿ
ಕಲಿಯುತ್ತಾರೆ ತಾನೇ..
ಅವರಿಗೆ ಮಾದರಿಯಾಗೋಣ..
@...@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ