ವಿಪರ್ಯಾಸ
ಮನೆ ಕಟ್ಟಬೇಕೆಂದು ರತ್ನಕ್ಕ ತನ್ನ ಜೀವಮಾನದಾಸೆಯನು ನಡೆಸಲು ಮನೆಗೆ ಬೇಕಾದ ಮರಳು, ಇಟ್ಟಿಗೆ ಎಲ್ಲವನೂ ಜೀವಮಾನ ಪೂರ್ತಿ ದುಡಿದು ಕೂಡಿಟ್ಟ ಹಣದಿ, ತರಿಸಿ ಇಟ್ಟಿದ್ದರು. ಮಳೆರಾಯ ಸ್ವತಂತ್ರದಿ ಸರ್ವವ ದೋಚಿಕೊಂಡು ಹೋಗಿ ನುಂಗಿ ನೀರು ಕುಡಿದಿದ್ದ! @ಪ್ರೇಮ್@ 14.08.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ