ಹನಿಗವನಗಳು
1. ನಲ್ಲೆ
ಅತ್ತಿತ್ತ ಹೋಗಲೆಂದು
ಹೊರಡುವಾಗ ನೆನಪಾಗುವೆಯಲ್ಲೆ..
ಮನೆ ಹೊರಗೆ ಕಾಲಿಡಲು
ನಿನ್ನ ಮರೆವಿನ ನೆನಪು..
ಹೇಳು, ತೆಗೆದುಕೊಂಡ
ನನ್ನ ಹೊಸ ಚಪ್ಪಲಿಗಳನು
ಎಂದು ಹಿಂದಿರುಗಿಸಬಲ್ಲೆ?
2. ಟೋಪಿ
ಅಂದು ಗಾಂಧೀಜಿ, ನೆಹರು ಭಗತ್
ಹಾಕಿದ್ದರು ಬೇರೆ ಬೇರೆ ಟೋಪಿ!
ಇಂದು ಚುನಾವಣೆ ಮುಗಿದ ಕೂಡಲೇ ಜನನಾಯಕರು ಹಾಕುವರು ಜನರಿಗೇ ಟೋಪಿ!!!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ